ಜೋ ಯಹ ಪಢೈ ಹನುಮಾನ ಚಾಲೀಸಾ । ಹೋಯ ಸಿದ್ಧಿ ಸಾಖೀ ಗೌರೀಸಾ ॥
ಯಾರು ಈ ಹನುಮಾನ್ ಚಾಲೀಸವನ್ನು ಓದುತ್ತಾರೋ, ಅವರಿಗೆ ಯಶಸ್ಸು ಖಂಡಿತವಾಗಿಯೇ ದೊರೆಯುತ್ತದೆ ಎಂದು ಪಾರ್ವತಿಯ ಪತಿಯೇ ಸಾಕ್ಷಿಯಾಗಿದ್ದಾರೆ.
ತುಲಸೀದಾಸ ಸದಾ ಹರಿ ಚೇರಾ । ಕೀಜೈ ನಾಥ ಹೃದಯ ಮಹ ಡೇರಾ ॥
ತುಳಸಿದಾಸನು ಯಾವಾಗಲೂ ಹರಿಯ ಸೇವಕನಾಗಿದ್ದಾನೆ; ಸ್ವಾಮಿ, ದಯವಿಟ್ಟು ನನ್ನ ಹೃದಯದಲ್ಲಿ ನಿತ್ಯವಾಸಮಾಡು.
ಪವನತನಯ ಸಂಕಟ ಹರಣ ಮಂಗಳ ಮೂರತಿ ರೂಪ ॥ ರಾಮ ಲಖನ ಸೀತಾ ಸಹಿತ ಹೃದಯ ಬಸಹು ಸುರ ಭೂಪ ॥
ವಾಯಿಪುತ್ರನೇ, ಸಂಕಟಗಳನ್ನು ದೂರಮಾಡುವವನೇ, ಶುಭದ ರೂಪನಾದ ದೇವರೇ, ರಾಮ, ಲಕ್ಷ್ಮಣ ಮತ್ತು ಸೀತೆಯರೊಂದಿಗೆ ನನ್ನ ಹೃದಯದಲ್ಲಿ ಸದಾ ವಾಸಮಾಡು, ದೇವತೆಗಳ ರಾಜನೇ.