ಚಾರೋಁ ಯುಗ ಪ್ರತಾಪ ತುಮ್ಹಾರಾ । ಹೈ ಪರಸಿದ್ಧ ಜಗತ ಉಜಿಯಾರಾ ॥
ನಿನ್ನ ಮಹಿಮೆ ನಾಲ್ಕು ಯುಗಗಳಲ್ಲಿಯೂ ಪ್ರಕಾಶಿಸುತ್ತಿದೆ; ಇದು ಜಗತ್ತಿಗೆ ಪ್ರಸಿದ್ಧಿ ಮತ್ತು ಬೆಳಕು ತಂದಿದೆ.
ಸಾಧುಸಂತಕೇ ತುಮ ರಖವಾರೇ । ಅಸುರ ನಿಕಂದನ ರಾಮ ದುಲಾರೇ ॥
ನೀನು ಸದ್ಗುಣಿಗಳಿಗೂ ಸಂತರುಗಳಿಗೂ ರಕ್ಷಕನು; ರಾಕ್ಷಸರನ್ನು ನಾಶಮಾಡುವವನು, ರಾಮನ ಪ್ರಿಯನು.
ಅಷ್ಟ ಸಿದ್ಧಿ ನವ ನಿಧಿ ಕೇ ದಾತಾ । ಅಸವರ ದೀನ್ಹ ಜಾನಕೀ ಮಾತಾ ॥
ಎಂಟು ವಿಧದ ಮಹಾಶಕ್ತಿಗಳನ್ನೂ, ಒಂಬತ್ತು ವಿಧದ ಸಂಪತ್ತನ್ನೂ ನೀಡುವವನು ನೀನು. ಈ ವರವನ್ನು ಜಾನಕಿದೇವಿಯೇ ನಿನಗೆ ಕೊಟ್ಟಳು.
ರಾಮ ರಸಾಯನ ತುಮ್ಹರೇ ಪಾಸಾ । ಸದಾ ರಹೋ ರಘುಪತಿ ಕೇ ದಾಸಾ ॥
ನಿನ್ನ ಹತ್ತಿರ ರಾಮಭಕ್ತಿಯ ಅಮೃತವಿದೆ. ನೀನು ಯಾವಾಗಲೂ ರಘುವಂಶದ ಒಡೆಯನ ಸೇವಕನಾಗಿಯೇ ಇರಿ.
ತುಮ್ಹರೇ ಭಜನ ರಾಮ ಕೋ ಪಾವೈ । ಜನ್ಮ ಜನ್ಮ ಕೇ ದುಖ ಬಿಸರಾವೈ ॥
ನಿನ್ನ ಭಜನೆ ಮಾಡಿದರೆ ರಾಮನನ್ನು ಪಡೆಯಬಹುದು, ಅನೇಕ ಜನ್ಮಗಳ ದುಃಖವನ್ನೂ ಮರೆತುಬಿಡಬಹುದು.
ಅಂತಕಾಲ ರಘುಪತಿ ಪುರ ಜಾಯೀ । [** ರಘುವರ **] ಜಹಾಁ ಜನ್ಮಿ ಹರಿಭಕ್ತ ಕಹಾಯೀ ॥
ಜೀವನದ ಕೊನೆಯಲ್ಲಿ ರಘುರಾಮನ ನಗರಕ್ಕೆ ಹೋಗಬಹುದು, ನಂತರ ಯಾವ ಜನ್ಮದಲ್ಲೇ ಹುಟ್ಟಿದರೂ ಹರಿ ಭಕ್ತನೆಂದು ಹೆಸರು ಪಡೆಯುತ್ತಾನೆ.
ಔರ ದೇವತಾ ಚಿತ್ತ ನ ಧರಯೀ । ಹನುಮತ ಸೇಯಿ ಸರ್ವಸುಖಕರಯೀ ॥
ಇತರೆ ದೇವರುಗಳ ಬಗ್ಗೆ ಮನಸ್ಸು dwell ಆಗುವುದಿಲ್ಲ; ಹನುಮಂತನೇ ಎಲ್ಲಾ ಸಂತೋಷವನ್ನು ಕೊಡುತ್ತಾನೆ.
ಸಂಕಟ ಹರೈ ಮಿಟೈ ಸಬ ಪೀರಾ । ಜೋ ಸುಮಿರೈ ಹನುಮತ ಬಲವೀರಾ ॥
ಯಾರು ಬಲವಂತ ಹನುಮಂತನನ್ನು ಸ್ಮರಿಸುತ್ತಾರೋ, ಅವರ ದುಃಖವನ್ನೂ ಸಂಕಟವನ್ನೂ ಹನುಮಂತನು ದೂರಮಾಡುತ್ತಾನೆ.
ಜೈ ಜೈ ಜೈ ಹನುಮಾನ ಗೋಸಾಯೀ । ಕೃಪಾ ಕರಹು ಗುರು ದೇವ ಕೀ ನಾಯೀ ॥
ಜಯ ಜಯ ಜಯ ಹನುಮಂತ ಸ್ವಾಮಿ, ಗುರುದೇವನಂತೆ ದಯೆ ತೋರಿಸು.
ಯಹ ಶತವಾರ ಪಾಠ ಕರ ಜೋಯೀ । ಛೂಟಹಿ ಬಂದಿ ಮಹಾಸುಖ ಹೋಯೀ ॥
ಯಾರು ಈ ಪಾಠವನ್ನು ನೂರು ಬಾರಿ ಓದುತ್ತಾರೋ, ಅವರು ಬಂಧನದಿಂದ ಮುಕ್ತರಾಗಿ ಮಹಾಸಂತೋಷವನ್ನು ಪಡೆಯುತ್ತಾರೆ.
ಜೋ ಯಹ ಪಢೈ ಹನುಮಾನ ಚಾಲೀಸಾ । ಹೋಯ ಸಿದ್ಧಿ ಸಾಖೀ ಗೌರೀಸಾ ॥
ಯಾರು ಈ ಹನುಮಾನ್ ಚಾಲೀಸವನ್ನು ಓದುತ್ತಾರೋ, ಅವರಿಗೆ ಯಶಸ್ಸು ಖಂಡಿತವಾಗಿಯೇ ದೊರೆಯುತ್ತದೆ ಎಂದು ಪಾರ್ವತಿಯ ಪತಿಯೇ ಸಾಕ್ಷಿಯಾಗಿದ್ದಾರೆ.
ತುಲಸೀದಾಸ ಸದಾ ಹರಿ ಚೇರಾ । ಕೀಜೈ ನಾಥ ಹೃದಯ ಮಹ ಡೇರಾ ॥
ತುಳಸಿದಾಸನು ಯಾವಾಗಲೂ ಹರಿಯ ಸೇವಕನಾಗಿದ್ದಾನೆ; ಸ್ವಾಮಿ, ದಯವಿಟ್ಟು ನನ್ನ ಹೃದಯದಲ್ಲಿ ನಿತ್ಯವಾಸಮಾಡು.
ಪವನತನಯ ಸಂಕಟ ಹರಣ ಮಂಗಳ ಮೂರತಿ ರೂಪ ॥ ರಾಮ ಲಖನ ಸೀತಾ ಸಹಿತ ಹೃದಯ ಬಸಹು ಸುರ ಭೂಪ ॥
ವಾಯಿಪುತ್ರನೇ, ಸಂಕಟಗಳನ್ನು ದೂರಮಾಡುವವನೇ, ಶುಭದ ರೂಪನಾದ ದೇವರೇ, ರಾಮ, ಲಕ್ಷ್ಮಣ ಮತ್ತು ಸೀತೆಯರೊಂದಿಗೆ ನನ್ನ ಹೃದಯದಲ್ಲಿ ಸದಾ ವಾಸಮಾಡು, ದೇವತೆಗಳ ರಾಜನೇ.