ಮರ್ತ್ಯಸ್ತಯಾನುಸವಮೇಧಿತಯಾ ಮುಕುನ್ದ ಶ್ರೀಮತ್ಕಥಾಶ್ರವಣಕೀರ್ತನಚಿನ್ತಯೈತಿ । ತದ್ಧಾಮ ದುಸ್ತರಕೃತಾನ್ತಜವಾಪವರ್ಗಂ ಗ್ರಾಮಾದ್ವನಂ ಕ್ಷಿತಿಭುಜೋಽಪಿ ಯಯುರ್ಯದರ್ಥಾಃ
ಮನುಷ್ಯನು ಮುಕುಂದನ ಮಹಿಮೆಪೂರ್ಣ ಕಥೆಗಳನ್ನು ಕೇಳುವದು, ಹಾಡುವದು ಅಥವಾ ಧ್ಯಾನಿಸುವದರಿಂದ, ಭಯಂಕರ ಯಮಧರ್ಮನಿಗೂ ಅತೀತವಾದ ಅವನ ಧಾಮವನ್ನು ಪಡೆಯುತ್ತಾನೆ; ಅವನಿಗಾಗಿ ರಾಜರೂ ತಮ್ಮ ಮನೆ ಬಿಟ್ಟು ಕಾಡಿಗೆ ಹೋದರು.
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮಸ್ಕನ್ಧೇ ಉತ್ತರಾರ್ಧೇ ಶ್ರೀಕೃಷ್ಣಚರಿತಾನುವರ್ಣನಂ ನಾಮ ನವತಿತಮೋಽಧ್ಯಾಯಃ
ಈ ರೀತಿ ಶ್ರೀಮದ್ಭಾಗವತ ಮಹಾಪುರಾಣದ ದಶಮಸ್ಕಂಧದ ಉತ್ತರಾರ್ಧದಲ್ಲಿ 'ಶ್ರೀಕೃಷ್ಣಚರಿತ್ರಾವರ್ಣನೆ' ಎಂಬ ತೊಂಭತ್ತನೇ ಅಧ್ಯಾಯ ಮುಕ್ತಾಯವಾಗಿದೆ.